ಸುದ್ದಿಕರಾವಳಿ ಶತಾಯುಷಿ ಕಲ್ಯಾಣಿ ಪ್ರಭು ನಿಧನ By Janardhan Kodavoor/Team karavalixpress, - June 20, 2024 ಉಡುಪಿ ಅಂಬಾಗಿಲು ನಿವಾಸಿ ಶತಾಯುಷಿ (101 ವರ್ಷ) ಕಲ್ಯಾಣಿ ಪ್ರಭು ( ಕರಿನ್ ಕಟ್ಟೆ ದಿವಂಗತ ಮಂಜುನಾಥ ಪ್ರಭು ಇವರ ಧರ್ಮಪತ್ನಿ) ಇವರು ತಾ. 18-6-2024 ಮಂಗಳವಾರದಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. 3 ಗಂಡು 3 ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.