ಕಲಾಸಂಸ್ಕೃತಿ ಭರತ ನೃತ್ಯ ವಿದುಷಿಯ ಯಕ್ಷಗಾನದ ಭಂಗಿ By Janardhan Kodavoor/Team karavalixpress, - November 29, 2022 ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ನೃತ್ಯ ತಂಡ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ. ದಿವಗಂತ ರಾಧಕೃಷ್ಣ ತಂತ್ರಿಗಳಿಂದ ಪ್ರಾರಂಭವಾದ ಈ ನೃತ್ಯ ಸಂಸ್ಥೆಯ ನೃತ್ಯ ಗುರು ವಿದುಷಿ ವೀಣಾ ಸಾಮಗ ಯಕ್ಷಗಾನದ ನವರಸಗಳ ವಿವಿಧ ಭಂಗಿಗಳಲ್ಲಿ.