ವರ್ಗೀಕರಿಸದ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಕ್ಷರ ಅಭ್ಯಾಸ By Janardhan Kodavoor/Team karavalixpress, - October 26, 2020 ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪರ್ವಕಾಲದ ವಿಜಯದಶಮಿ ಅಂಗವಾಗಿ ಶಾರದಾ ಮಾತೆಯ ಸನ್ನಿದಿಯಲ್ಲಿ ದೇವಳದ ಪ್ರಧಾನ ಅರ್ಚಕ ದಯಾಘನ ಭಟ್ ಮಾರ್ಗ ದರ್ಶನದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸನ್ನು ನೆರವೇರಿಸಲಾಯಿತು.