ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಪೂಕ್ಕಳಂ’

ದೇವರ ನಾಡು ಕೇರಳದ ಓಣಂ ಹಬ್ಬವನ್ನು ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಶಿಕ್ಷಕ-ಶಿಕ್ಷಕಿಯರು ‘ಪೂಕ್ಕಳಂ’ ರಚಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವರ್ವಾಡಿ, ಮಾಜಿ ಲಯನೆಸ್ ಜಿಲ್ಲಾ ಕಾರ್ಡಿನೇಟರ್ ನಿರುಪಮಾ ಪ್ರಸಾದ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ. ದಿನೇಶ್ ಕಿಣಿ, ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಮತ್ತಿತರರಿದ್ದರು.

 
 
 
 
 
 
 
 
 
 
 

Leave a Reply