ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ ಆಶ್ರಯದಲ್ಲಿ ಶ್ರೀ ಶಾರದಾ ಮಾತೆಯ ಸನ್ನಿದಿಯಲ್ಲಿ ಶುಕ್ರವಾರ ರಾತ್ರಿ ದುರ್ಗಾ ನಮಸ್ಕಾರ ಮಹಾಪೂಜೆ ಯನ್ನು ಅರ್ಚಕ ಮೇಘ ಶಾಮ್ ಭಟ್ ನೆರವೇರಿ ಸಿದರು, ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿ, ಶ್ರೀಮತಿ ರಶ್ಮಿ ಅನಿತಾ ಕಿಣಿ ಭಾಗವಹಿಸಿ ದರು. ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ ಹಾಗು , ನರಹರಿ ಪೈ , ನಾರಾಯಣ ಭಟ್, ವಿಶಾಲ್ ಶೆಣೈ, ಭಾಸ್ಕರ ಶೆಣೈ, ದೀಪಕ್ ಭಟ್ ,ಉಡುಪಿ ರಾಘವೇಂದ್ರ ಭಜನಾ ಮಂಡಳಿ ವತಿಯಿಂದ ಭಾಜನಾ ಕಾರ್ಯಕ್ರಮ ನೆಡೆಯಿತು.