ವರ್ಗೀಕರಿಸದ ವೆಂಕಟರಮಣನಾದ ಉಡುಪಿ ಶ್ರೀಕೃಷ್ಣ By Janardhan Kodavoor/Team karavalixpress, - August 8, 2020 ಶ್ರಾವಣ ಶನಿವಾರ ಅಂಗವಾಗಿ ಉಡುಪಿ ಶ್ರೀಕೃಷ್ಣನಿಗೆ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ವೆಂಕಟರಮಣ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.