ಧರ್ಮದರ್ಶಿ ಡಾ| ನಿ.ಬಿ.ವಿಜಯ ಬಲ್ಲಾಳ್ ರವರಿಂದ ಕೋಟಿ ಗೀತಾ ಯಜ್ಞ ಸಂಕಲ್ಪ.

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾವಧಿಯ ಬಹು ನಿರೀಕ್ಷಿತ ಯೋಜನೆ “ಕೋಟಿ ಗೀತಾ ಲೇಖನ ಯಜ್ಞ”.

ಈ ಯಜ್ಞದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ದರ್ಮಧರ್ಶಿ ನಿಡಂಬೂರು ಬೀಡು ಡಾ| ವಿಜಯ ಬಲ್ಲಾಳ್ ರವರು ಪುತ್ತಿಗೆ ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಕೊಂಡರು.

ಈ ಸಂದರ್ಭದಲ್ಲಿ ಟಿಟಿಡಿ ಭಕ್ತಿ ಚಾನಲ್ ನ ಜಿಲ್ಲಾ ವರದಿಗಾರ ಶ್ರೀಶ ಬಲ್ಲಾಳ್, ಮಲ್ಲಿಕಾ ಬಲ್ಲಾಳ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply