ಉಚ್ಚಿಲ ​ಮಹಾಲಕ್ಷ್ಮೀ ದೇವಸ್ಥಾನ ದೇವಸ್ಥಾನಕ್ಕೆ ​ನೂತನ ಧ್ವಜಸ್ತಂಭ 

ಸುಳ್ಯ ತಾಲೂಕಿನ ಕೊಲ್ಲ ಮೋಗ್ರವಿನಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ​ನೂತನ ಧ್ವಜಸ್ತಂಭ  ಮಂಗಳವಾರ ಸಂಜೆ ತಲುಪಿದ್ದು ವೇದಮೂರ್ತಿ ಶ್ರೀ ರಾಘವೇಂದ್ರ ಉಪಾಧ್ಯಾಯ ಪೂಜಾವಿಧಾನ ದೊಂದಿಗೆ ಬರಮಾಡಿಕೊಂಡರು​. ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ಉಪಾಧ್ಯಾಯ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್,​ ​ಗುಂಡು  ಅಮೀನ್,​ ​ವಾಸುದೇವ ಸಾಲಿಯಾನ್,​ ​ಸುಧಾಕರ್ ಕುಂದರ್, ​ ​ಚಂದ್ರೇಶ್, ವೇದವ್ಯಾಸ ಮತ್ತಿತರು ಇದ್ದರು.
ಚಿತ್ರ : ಸಚಿನ್ ಕಾಪು. ​
 
 
 
 
 
 
 
 
 
 
 

Leave a Reply