ಭಕ್ತಿ ಪಥ ಶ್ರೀವಿಷ್ಣುತೀರ್ಥಾಚಾರ್ಯರು ಪೂಜಿಸಿದ ಹಯಗ್ರೀವ ದೇವರಿಗೆ ಸುವರ್ಣ ಕವಚ By Janardhan Kodavoor/Team karavalixpress, - March 4, 2021 ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶ್ರೀವಿಷ್ಣುತೀರ್ಥಾಚಾರ್ಯರು ಪೂಜಿಸಿದ ಹಯಗ್ರೀವ ದೇವರಿಗೆ ಸುವರ್ಣ ಕವಚವನ್ನು ಸಮರ್ಪಿಸಿದರು.