ಶ್ರೀವಿಷ್ಣುತೀರ್ಥಾಚಾರ್ಯರು ಪೂಜಿಸಿದ ಹಯಗ್ರೀವ ದೇವರಿಗೆ ಸುವರ್ಣ ಕವಚ

ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶ್ರೀವಿಷ್ಣುತೀರ್ಥಾಚಾರ್ಯರು ಪೂಜಿಸಿದ ಹಯಗ್ರೀವ ದೇವರಿಗೆ ಸುವರ್ಣ ಕವಚವನ್ನು ಸಮರ್ಪಿಸಿದರು.

 
 
 
 
 
 
 
 
 

Leave a Reply