ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ 16ನೇ ಚಾತುರ್ಮಾಸ್ಯ ಸಂಕಲ್ಪ

ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ತಮ್ಮ 16ನೇ ಚಾತುರ್ಮಾಸ್ಯ ಸಂಕಲ್ಪವನ್ನು, ಭೀಮನಕಟ್ಟೆ ಮಠದ ಶ್ರೀಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ 13ನೇ ಚಾತುರ್ಮಾಸ್ಯ ಸಂಕಲ್ಪವನ್ನು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದಂಗಳವರು ತಮ್ಮ ಪ್ರಥಮ ಚಾತುರ್ಮಾಸ್ಯವನ್ನು ಭಾವಿಸಮೀರ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಿರುವ ಸೋದಾ ಕ್ಷೇತ್ರದಲ್ಲಿ ಜುಲೈ 24 ಆಷಾಢ ಪೂರ್ಣಿಮೆಯಂದು ನೆರವೇರಿಸಿದರು.

 
 
 
 
 
 
 
 
 

Leave a Reply