ಉಡುಪಿ ಶ್ರೀತೆಂಕುಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ 120 ನೇ ಭಜನಾ ಸಪ್ತಾಹದ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಹಾಗು ಶ್ರೀ ದೇವರಿಗೆ ಗರುಡ ವಾಹನ ಅಲಂಕಾರವನ್ನು ಪ್ರಧಾನ ಅರ್ಚಕ ದಯಾಘಾನ್ ಭಟ್ ನೆರವೇರಿಸಿದರು.
ಈ ವಿಶೇಷ ಅಲಂಕಾರವು ಮಂಗಳವಾರ ವೀಕ್ಷಣೆ ಮಾಡಲು ಅವಕಾಶವಿದೆ, ಭಜನಾ ಸಪ್ತಾಹ ಮಂಗಲೋತ್ಸವ ಬುಧವಾರ ಜರಗಲಿದೆ