ಉಡುಪಿ ಶ್ರೀ ತೆಂಕುಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ವಿಶೇಷ ಹೂವಿನ  ಅಲಂಕಾರ  

ಉಡುಪಿ ಶ್ರೀತೆಂಕುಪೇಟೆ  ಲಕ್ಷ್ಮೀ ವೆಂಕಟೇಶ ದೇವಸ್ಥಾನ  120 ನೇ  ಭಜನಾ ಸಪ್ತಾಹದ ಅಂಗವಾಗಿ ವಿಶೇಷ ಹೂವಿನ  ಅಲಂಕಾರ  ಹಾಗು  ಶ್ರೀ  ದೇವರಿಗೆ  ಗರುಡ ವಾಹನ  ಅಲಂಕಾರವನ್ನು  ಪ್ರಧಾನ ಅರ್ಚಕ  ದಯಾಘಾನ್ ಭಟ್   ನೆರವೇರಿಸಿದರು. 
ಈ  ವಿಶೇಷ  ಅಲಂಕಾರವು  ಮಂಗಳವಾರ ವೀಕ್ಷಣೆ ಮಾಡಲು ಅವಕಾಶವಿದೆ,  ಭಜನಾ ಸಪ್ತಾಹ  ಮಂಗಲೋತ್ಸವ  ಬುಧವಾರ  ಜರಗಲಿದೆ  
 
 
 
 
 
 
 
 
 
 
 

Leave a Reply