ಸ್ಯಾನ್ ಹೋಸೆಯಲ್ಲಿರುವ ಶ್ರೀ ಕೃಷ್ಣ ವೃಂದಾವನದಲ್ಲಿ ಚಾಂದ್ರ ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ

ಭಾವಿ ಪರ್ಯಾಯ ಪೀಠಾಧಿಪತಿ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 49ನೇ ಚಾತುರ್ಮಾಸ್ಯ ಸುಸಂದರ್ಭದಲ್ಲಿ ಸ್ಯಾನ್ ಹೋಸೆಯಲ್ಲಿರುವ ಶ್ರೀ ಕೃಷ್ಣ ವೃಂದಾವನದಲ್ಲಿ ಋತ್ವಿಜರ ನೇತೃತ್ವದಲ್ಲಿ ಚಾಂದ್ರ ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮಗಳು ವಿಧ್ಯುಕ್ತವಾಗಿ ನಡೆಯಿತು.

 
 
 
 
 
 
 
 
 
 
 

Leave a Reply