ಕಾಣಿಯೂರು ಮಠದಲ್ಲಿ ಶ್ರೀ ನರಸಿಂಹ ಜಯಂತಿ ಆಚರಣೆ

ಉಡುಪಿ: ಶ್ರೀನರಸಿಂಹ ಜಯಂತಿಯ ಪ್ರಯುಕ್ತ ಉಡುಪಿಯ ಶ್ರೀಕಾಣಿಯೂರು ಮಠದಲ್ಲಿ ಮಂಗಳವಾರದಂದು ನರಸಿಂಹ ಜಯಂತಿಯನ್ನು ಸರಳವಾಗಿ ನೆರವೇರಿಸಲಾಯಿತು.

ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ,ಸೀಯಾಳಭಿಷೇಕದೊಂದಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆಯನ್ನು ನೆರವೇರಿಸಿದರು.

ಕೊರೊನಾ ಲಾಕ್ ಡೌನ್ ಪ್ರಯುಕ್ತವಾಗಿ ಸಾ೦ಕೇತಿಕವಾಗಿ ಸರಳರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

 
 
 
 
 
 
 
 
 
 
 

Leave a Reply