ಕರಂಬಳ್ಳಿ : ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ – ಗುರುದೀಕ್ಷೆ ಕಾರ್ಯಕ್ರಮ

ಉಡುಪಿ : ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಶ್ರೀ ವೆಂಕಟರಮಣ ದೇವಸ್ಥಾನ ವಠಾರ ಕರಂಬಳ್ಳಿ, ಸೋಮವಾರ 6 ನೇ ವರ್ಷದ ಪೂಜೆಯ ಅಂಗವಾಗಿ ನೂರಾರು ಅಯ್ಯಪ್ಪ ಸ್ವಾಮಿಗಳ ಸಮುಖದಲ್ಲಿ ಕಳೆದ 18 ವರ್ಷಗಳ ವ್ರತಧಾರಿಯಾಗಿ ಗುರುಸ್ವಾಮಿ ಸೇವೆ ನೀಡಿದ ಮಂಜುನಾಥ ಗುರುಸ್ವಾಮಿ ಗುರುದೀಕ್ಷೆ ಕಾರ್ಯಕ್ರಮ ನಡೆಯಿತು. 

 ಕೃಷ್ಣ ಗುರುಸ್ವಾಮಿ, ಅರವಿಂದ ಗುರುಸ್ವಾಮಿ, ನೆಡೆಸಿಕೊಟ್ಟರು. ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು.

 
 
 
 
 
 
 
 
 
 
 

Leave a Reply