ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳದ ಗೋಪಾಲ ಕೃಷ್ಣ  ಗೋಶಾಲೆಗೆ ಭೇಟಿ

ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳದ ಅನಂತ ಕೃಷ್ಣ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿದರು. ಗೋಶಾಲೆಯ ಮೇಲ್ವಿಚಾರಕರು ದನಗಳು ಮೇಯಲು 5ಎಕ್ರೆ ಸರಕಾರಿ ಜಾಗ ನೀಡುವಂತೆ ಮನವಿ ಸಲ್ಲಿಸಿದರು.
ಮನವಿಗೆ ಕೂಡಲೇ  ಸ್ಪಂದಿಸದ ಸಚಿವರು ಕೂಡಲೇ ತಹಶೀಲ್ದಾರರನ್ನು ಕರೆಸಿ ಈ ಬಗ್ಗೆ ವರದಿ ನೀಡುವಂತೆ
ಸೂಚಿಸಿದರು. ಕೋವಿಡ್ 19 ಸಂದರ್ಭದಲ್ಲಿ ಈ ಗೋಶಾಲೆಗೆ ಎರಡು ಲಕ್ಷ ಅನುದಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.   
 
 
 
 
 
 
 
 
 
 
 

Leave a Reply