ಬಾರ್ಕೂರು : ಕೊಕ್ಕರ್ಣೆ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮ ಜಿನಮಂದಿರದ ವಾರ್ಷಿಕ ದೀಪೋತ್ಸವವು ಜರುಗಿತು.
ಶ್ರೀದೇವರಿಗೆ ಪಂಚಾಮೃತ ಅಭಿಷೇಕ,ದೀಪ ಪ್ರಜ್ವಲನ,ಕುಂಕುಮಾರ್ಚನೆ,ಜಿನ ಭಜನೆಗಳು,ಅಮ್ಮನವರ ಅಲಂಕರಾ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸೂರಾಲು ಕೊಕ್ಕರ್ಣೆ ಅರಮನೆಯ ಕುಟುಂಬಸ್ಥರು, ಉಡುಪಿ ಜೈಮ್ ಮಿಲನ್ ಪದಾಧಿಕಾರಿಗಳು, ಬಸದಿಯ ಸುತ್ತಮುತ್ತಲಿನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.