ಚಳಿಗಾಲದ ಹಿಮಪಾತ ಹಿನ್ನೆಲೆ ಮುಚ್ಚಿದ ಕೇದಾರನಾಥ ದೇಗುಲ

ಚಳಿಗಾಲ ಆರಂಭವಾಗುತ್ತಿದ್ದಂತೆ ಹಿಮಾಲಯದ ತಪ್ಪಲಲ್ಲಿರುವ ಕೇದಾರನಾಥ ದೇವಾಲಯವು ಹಿಮದಿಂದ ಆವೃತ್ತವಾಗುತ್ತದೆ. ಹೀಗಾಗಿ ಇಂದು ಬೆಳಗ್ಗೆ 8:30ಕ್ಕೆ ಶಿವನಿಗೆ ವಿಶೇಷ ಪೂಜೆ ಸಲ್ಲಸಿ ದೇವಾಲಯದ ಬಾಗಿಲು ಮುಚ್ಚಲಾಯಿತು. ಇನ್ನು ಉತ್ತರಕಾಶಿ, ರುದ್ರಪ್ರಯಾಗ್, ಚಮೋಲಿ,ಬಾ ಗೇಶ್ವರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸಂದರ್ಭ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಖಂಡ್ ನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹಿಮದಲ್ಲಿ ನಡೆದು ಬಂದು ಪೂಜೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply