ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿಯಲ್ಲಿ ಚಪ್ಪರ ಮಹೂರ್ತ.      

ಶ್ರೀ ದೇವಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಇಂದುಶ್ರೀ ದೇವಳದಲ್ಲಿ ಚಪ್ಪರ ಮಹೂರ್ತವನ್ನು ಶ್ರೀ ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು. 
ಅರ್ಚಕರಾದ ಗುರುರಾಜ ಉಪಾಧ್ಯಾಯ ದೇವಸ್ಥಾನದ ಆಡಳಿತ ಅಧಿಕಾರಿ ರೋಷನ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ  ಮುರಳಿಧರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಟಿ ಸುಕುಮಾರ್ , ಚಪ್ಪರ ನಿರ್ಮಾಪಕ ನಾಗರಾಜ ಉಪಾಧ್ಯ ಮಾರ್ಪಳ್ಳಿ.  
ಕಾರ್ಯದರ್ಶಿ ಸಂಜೀವ ಎ, ಸದಸ್ಯರಾದ ನಾರಾಯಣ ರಾವ್, ದಾಮೋದರ ಶೇರಿಗಾರ್, ಉಪಾಧ್ಯಕ್ಷರಾದ ನವೀನ್ ಶೆಟ್ಟಿ ,ನಾಗೇಶ್ ಭಟ್,ಹಾಗೂ ಊರಿನ ಹಿರಿಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply