ಗೀತಾ ಜಯಂತಿ ಪ್ರಯುಕ್ತ ಪುಷ್ಪ ರಥ ನಿರ್ಮಾಣ,ಪೇಟೆ ಉತ್ಸವ

ಕಲ್ಯಾಣಪುರ : ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಪ್ರಧಾನ ಅರ್ಚಕ ಜಯದೇವ ಭಟ್, ದೇವರ ಪೇಟೆ ಉತ್ಸವಕ್ಕೆ ವಿಶೇಷ ಹೂಗಳಿಂದ ಪುಷ್ಪ ರಥ ನಿರ್ಮಾಣ ಮಾಡಿ ಶ್ರೀ ನವನೀತ ಗೋಪಾಲ ಕೃಷ್ಣ ದೇವರ ಪೇಟೆ ಉತ್ಸವಕ್ಕೆ ಮಹಾಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು ಬಳಿಕ ಮಂಗಳ ವಾದ್ಯದೊಂದಿಗೆ ಪೇಟೆ ಉತ್ಸವ ನೆಡೆಯಿತು.

ದೇವಳದ ಆಡಳಿತ ಮುಕ್ತೆಸರ ಅನಂತ ಪದ್ಮನಾಭ ಕಿಣಿ , ಸೀತಾರಾಮ್ ಭಟ್, ಗಣಪತಿ ಭಟ್, ಕಾಶಿನಾಥ ಭಟ್, ರಾಮಚಂದ್ರ ಭಟ್, ಮತ್ತು ನೂರಾರು ಸಮಾಜ ಬಾಂಧವರು, ಜಿ ಎಸ್ ಬಿ ಮಹಿಳಾ ತಂಡ ಜಿ ಎಸ್ ಬಿ ಸಭಾ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯತು.

 
 
 
 
 
 
 
 
 
 
 

Leave a Reply