ಶ್ರೀ ಅರ್ಕ ಗಣಪತಿ ದೇವಸ್ಥಾನ ಗರಿಕೇಮಠಕ್ಕೆ ಸ್ವಾಮೀಜಿ ಭೇಟಿ

.
ಮಂದಾರ್ತಿ :ಶ್ರೀ ಅರ್ಕ ಗಣಪತಿ ದೇವಸ್ಥಾನ ಶ್ರೀಕ್ಷೇತ್ರ ಗರಿಕೇಮಠ ಇಲ್ಲಿಗೆ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿಯವರು ಶನಿವಾರ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ದೇವಸ್ಥಾನದ ಮುಖ್ಯಸ್ಥ ವೇದಮೂರ್ತಿ ರಾಮಪ್ರಸಾದ್ ಅಡಿಗ ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply