ಕಿರಣದೋಕುಳಿಯು ನೀರ ಹನಿಯೊಳ್ ಮಿಂಚಿ ಮನದ ಕದವ ತಟ್ಟಿ ಕೇಳುತಿದೆ. ~ ​ಕ್ಲಿಕ್: ಅಶೋಕ್ ದೊಂಡೇರಂಗಡಿ ​

ಕಿರಣದೋಕುಳಿಯು
ನೀರ ಹನಿಯೊಳ್ ಮಿಂಚಿ
ಮನದ ಕದವ ತಟ್ಟಿ
ಕೇಳುತಿದೆ…
ಸುರಿ…ನಿನ್ನವರ ನಗಿಸುವಷ್ಟು..!

ಮಣ್ಣ ತಂಪಾಗಿಸುವ ಹನಿಗೆ ಮನವ ಪೊರೆಯುವ ಜವಾಬ್ದಾರಿಯೂ ಇದೆ.
ಮರೆಯದಿರು ಹನಿಯೇ..!

 
 
 
 
 
 
 
 
 
 
 

Leave a Reply