ಛಾಯಾಂಕಣ ಕಿರಣದೋಕುಳಿಯು ನೀರ ಹನಿಯೊಳ್ ಮಿಂಚಿ ಮನದ ಕದವ ತಟ್ಟಿ ಕೇಳುತಿದೆ. ~ ಕ್ಲಿಕ್: ಅಶೋಕ್ ದೊಂಡೇರಂಗಡಿ By Janardhan Kodavoor/Team karavalixpress, - August 26, 2021 ಕಿರಣದೋಕುಳಿಯು ನೀರ ಹನಿಯೊಳ್ ಮಿಂಚಿ ಮನದ ಕದವ ತಟ್ಟಿ ಕೇಳುತಿದೆ… ಸುರಿ…ನಿನ್ನವರ ನಗಿಸುವಷ್ಟು..! ಮಣ್ಣ ತಂಪಾಗಿಸುವ ಹನಿಗೆ ಮನವ ಪೊರೆಯುವ ಜವಾಬ್ದಾರಿಯೂ ಇದೆ. ಮರೆಯದಿರು ಹನಿಯೇ..!