ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನ~click: Kiran Pai, mangalore

ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಮೇಲ್ನೋಟ, ಮೇ ತಿಂಗಳ ಅಂತ್ಯದಲ್ಲಿ ಕಂಡು ಬಂದ ದ್ರಶ್ಯ, ಒಂದು ಕಡೆ ಧರೆಯನ್ನು ತಂಪಾಗಿಸಿದ ಮಳೆ ಭಾಸ್ಕರನ ಸ್ವಾಗತಿಸಿದಂತೆ ಕಾಣುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಲಾಕ್ಡೌನ್ ಹಿನ್ನಲೆಯಲ್ಲಿ ಭಕ್ತರ ಪ್ರವೇಶ ಯಾವುದೇ ಕ್ಷೇತ್ರದಲ್ಲಿ ಇಲ್ಲ, ಆದಷ್ಟು ಬೇಗ ಮುಂದಿನ ಆದೇಶದಲ್ಲಿ ಸರ್ಕಾರ ಹೊಸ ಗೈಡ್ ಲೈನ್ ಮೂಲಕ ಭಕ್ತರಿಗೆ ದೇವಸ್ಥಾನ ಗಳಿಗೆ ಅವಕಾಶ ಕೊಡಬೇಕೆಂಬುದು ಅನೇಕ ಭಕ್ತರ ಆಶಯ.

 
 
 
 
 
 
 
 
 
 
 

Leave a Reply