ಛಾಯಾಂಕಣ ಕ್ಲಿಕ್: ಅಶೋಕ್ ದೊಂಡೇರಂಗಡಿ By Janardhan Kodavoor/Team karavalixpress, - July 30, 2022 ಬೆವರ ಹನಿಯಲಿ ಅಡಗಿದೆ ರಾತ್ರಿ ಊಟದ ಕೂಳು..! ಕಳೆಯಬೇಕು ಬಳಗದೊಂದಿಗೆ ದೇಹ ಶ್ರಮದ ನೋವು..! ಒಲವ ಹರಿವಿಗೆ, ಗೆಲುವ ನಲಿವಿಗೆ ಸ್ನೇಹ ಕೂಟವೇ ಬದುಕಿಗಾಸರೆ..!