ಛಾಯಾಂಕಣ ಕ್ಲಿಕ್: ಅಶೋಕ್ ದೊಂಡೇರಂಗಡಿ By Janardhan Kodavoor/Team karavalixpress, - September 29, 2022 ಏನ ಪೇಳುವೆ.. ಹೇಳೇ ಸಖಿಯೇ… ಮನದೊಳೇನು ಬಯಕೆ..! ಮೊಗದ ನಗುವಿಗೆ.. ಮನದ ಹರುಷಕೆ ಮತ್ತೆ ಈ ಮೌನವೇಕೆ..?!! ಅಕ್ಷಯ ಕುಮಾರ್ ಮಾರ್ನಾಡ್