ಛಾಯಾಂಕಣ ಕ್ಲಿಕ್: ಅಶೋಕ್ ದೊಂಡೇರಂಗಡಿ By Janardhan Kodavoor/Team karavalixpress, - September 26, 2022 ಜಗದ ಲೇಸು ಹನಿಗಳಲಡಗಿ… ಹೊಳಪ ಪಡೆಯಿತು ಶಶಿಯ ಕಿರಣದಿ…! ಮನದ ಲೇಸು ಕಣ್ಗಳಲಡಗಿ ಬೆಳಕ ಪಡೆಯಿತು ಶಶಿಯ ಕಾಂತಿಯ ಸೊಬಗದಿ..! #ಶಶಿಕಾಂತ ಶೆಟ್ಟಿ, ಕಾರ್ಕಳ