ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ ವತಿಯಿಂದ ​ಸ್ವಾತಂತ್ರ್ಯದ ಅಮೃತ ​ಮಹೋತ್ಸವ ಆಚರಣೆ ಪ್ರ​ಯುಕ್ತ ​ಬ್ರಾಹ್ಮೀ ಸಭಾಭವನದ ​ಮುoಭಾಗದಲ್ಲಿ ​ಧ್ವಜಾರೋಹಣ ನಡೆ​ಯಿತು.

ಮುಖ್ಯ ಅತಿಥಿಯಾಗಿ​ ಭಾಗವ​ಹಿಸಿದ ​ಭಾರತೀಯ ​ವಾಯುಸೇನೆಯ ನಿವೃ​ತ್ತ ​ಯೋಧ ಕೆ. ಶಿವರಾಮ ​ಮಂಜ ​ರವರನ್ನು ಅಭಿನಂದಿಸಲಾಯಿತು. ಈ ​ಸಂದರ್ಭದಲ್ಲಿ ​​ಪೂರ್ವಾಧ್ಯಕ್ಷರುಗಳಾದ ​ರಂಜನ್ ಕಲ್ಕೂರಾ, ಎಂ ಎಸ್. ವಿಷ್ಣು, ಶಶಿ​ಧರ್ ಭಟ್‌, ವಿಷ್ಣು​ಪ್ರಸಾದ್ ಪಾಡಿಗಾ​ರ್ ಮತ್ತಿತರರು ಉಪಸ್ಥಿತರಿದ್ದರು. ಕೆ. ವಾಸು​ದೇವ ಐತಾಳ ಇವ​ರಿಂದ ದೇಶಭಕ್ತಿ ಗೀತ​ ​ಗಾಯನ ನಡೆಯತು. ​ಅಧ್ಯಕ್ಷ ಚೈತನ್ಯ ಎಂ ಜಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ವಿವೇಕಾನಂದ ಪಾಂಗಣ್ಣಾಯ ವಂದಿಸಿದರು.

 
 
 
 
 
 
 
 
 
 
 

Leave a Reply