ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಭಾನುವಾರದಂದು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಇವರು ದಾನಿಗಳಿಂದ ನಿರ್ಮಿಸಲ್ಪಟ್ಟಿ ರುವ ರಿಕ್ಷಾ ನಿಲ್ದಾಣವನ್ನು ದೀಪ ಬೆಳಗುವುದ ಮೂಲಕ ಉದ್ಘಾಟಿಸಿ ದರು.
ನಾನು ಕಳೆದ 25 ವರ್ಷಗಳಿಂದ ರಿಕ್ಷಾ ಚಾಲಕರ ಅಭಿಮಾನಿ ಹಾಗೆಯೇ ಯಾರೂ ಮಾಡದ ಅತ್ಯುತ್ತಮ ಸಾಮಾಜಿಕ ಕೆಲಸ ಆಟೋ ಚಾಲಕರು ಮಾಡುತ್ತಿದ್ದಾರೆ ಎಂದು ಅಭಿನಂದಿ ಸಿದರು.
ಪಂಚಾಯತ್ ಮಾಜಿ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯ ರಾದ ಪ್ಲೋಸಿ ಫೇರ್ನಾಂಡೀಸ್ ಮತ್ತು ಉದ್ಯಮಿ ದಿನೇಶ್ ಶೆಟ್ಟಿ, ನಿಲ್ದಾಣದ ಅಧ್ಯಕ್ಷರಾದ ಪ್ರಮೋದ್ ಸಾಲಿಯನ್.
ಯಶೋದ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟ್ಟು, ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು ಉಪಾಧ್ಯಕ್ಷ ಸಂತೋಷ್ ಶೇರಿಗಾರ್, ರವಿ ಸೇರಿಗಾರ್, ರಾಮ ಕಟ್ಟೆಗುಡ್ಡೆ ಮತ್ತು ಬಸೀರ್, ಸಚಿನ್,ಆರ್. ಸಿ ಫ್ರೆಂಡ್ಸ್ ತಂಡದ ಸದಸ್ಯರು ಮತ್ತು ನಿಲ್ದಾಣದ ಭಾಗವಹಿಸಿದ್ದರು. ಸುಧೀರ್ ನಾಯಕ್ ನಿರೂಪಿಸಿದರು