ಸುದ್ದಿ ‘ಶ್ರೀ ದೇವಿಮಹಾತ್ಮ್ಯೇ’ ಆಮಂತ್ರಣ ಪತ್ರಿಕೆ ಬಿಡುಗಡೆ By Janardhan Kodavoor/Team karavalixpress, - June 25, 2022 ಧರ್ಮಸ್ಥಳದಲ್ಲಿಇಂದು ಪೂಜ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬೆಳ್ವಾಯಿ ಶ್ರೀಯಕ್ಷದೇವ ಸಂಸ್ಥೆಯ ರಜತ ಸಂಭ್ರಮದ ಮೂಡಬಿದ್ರಿ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಜರಗುವ ಜೂಲೈ 30ರ ಜೋಡಾಟ ಶ್ರೀ ದೇವಿಮಹಾತ್ಮ್ಯೇ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು