ಬಿ.ರಾಮರಾಯ ನಾಯಕ್(ವಾಗ್ಲೆ) ನಿಧನ

ಶಿರ್ವ:-ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಸುಮಾರು  ​40 ವರ್ಷಗಳ ಕಾಲ ಪ್ರಥಮದರ್ಜೆ ಗುಮಾಸ್ತರಾಗಿ ಕರ್ತವ್ಯದಲ್ಲಿದ್ದು, ಮಡಿಕೇರಿ, ಮಂಗಳೂರು ಮತ್ತು ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಸೇವೆಸಲ್ಲಿಸಿದ್ದ ಬಂಟಕಲ್ಲು ಸಮೀಪದ ಸಡಂಬೈಲು ಮೇಲ್ಮನೆ ಬಿ.ರಾಮರಾಯ ನಾಯಕ್(ವಾಗ್ಲೆ​ (​77ವ) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 
 
 ಅವರು  ಪತ್ನಿ, ಉಡುಪಿ ಸಿಟಿ ಆಸ್ಪತ್ರೆಯ ಖ್ಯಾತ ಮೂಳೆತಜ್ಞ ಡಾ.ಹರೀಶ್ ಆರ್ ನಾಯಕ್ ಸೇರಿದಂತೆ ​2ಗಂಡು,​2 ಹೆಣ್ಣುಮಕ್ಕಳು, ಮರಿಮಕ್ಕಳು ಮತ್ತು ಅಪಾರಬಂಧುಗಳನ್ನು ಅಗಲಿದ್ದಾರೆ.​​

 
 
 
 
 
 
 
 
 
 
 

Leave a Reply