ಓದುಗರ ಮನದಾಳದ ಮಾತು ~ ಶ್ರೀಮತಿ ಗೀತಾ ವಾಗ್ಳೆ. ಬಂಟಕಲ್ಲು. 

ಒಂದು ವರುಷವನ್ನು ಪೂರ್ಣಗೊಳಿಸಿದ ಈ ಶುಭವಸರದಲ್ಲಿ karavali express. ಗೆ ಹಾರ್ದಿಕ ಅಭಿನಂದನೆಗಳು. 
ಬಹಳಷ್ಟು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ಯಾವುದೇ ಕಾರ್ಯಕ್ರಮಗಳ ವರದಿಯನ್ನುಮಾಧ್ಯಮಗಳಿಗೆ ಕಳುಹಿಸಿದ ಸಂದರ್ಭದಲ್ಲಿ ಆ ವರದಿಯನ್ನು ಎಲ್ಲರಿಗಿಂತ ಮೊದಲು ಪ್ರಕಟಿಸುವುದು karavali express.
ಇನ್ನು ಮುಂದಿನ ದಿನಗಳಲ್ಲೂ ಉತ್ತಮ ಹಾಗೂ ವಸ್ತುನಿಷ್ಠ ಸುದ್ಧಿಗಳೊಂದಿಗೆ ಈ ಮಾಧ್ಯಮವು ಜನಮಾನಸಕ್ಕೆ ತಲುಪಲಿ ಎನ್ನುವ ಶುಭ ಹಾರೈಕೆಗಳೊಂದಿಗೆ
ಶ್ರೀಮತಿ ಗೀತಾ ವಾಗ್ಳೆ. ಬಂಟಕಲ್ಲು. 
 
 
 
 
 
 
 
 
 
 
 

Leave a Reply