ವಿದ್ಯಾಪೋಷಕ್‍ಗೆ ದೇಣಿಗೆ

ಕೆನರಾ ಬ್ಯಾಂಕ್‍ನ ನಿವೃತ್ತ ಅಧಿಕಾರಿಯಾದ, ಸುರತ್ಕಲ್ ನಿವಾಸಿ ಟಿ. ಶ್ರೀಧರ್ ರಾವ್ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ಗೆ 1,23,456/- ರೂಪಾಯಿ ದೇಣಿಗೆಯನ್ನು ನೀಡಿ ಸಂಸ್ಥೆಯ ಚಟುವಟಿಕೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು. ಇಂದು (28-05-2022) ಕುಳಾಯಿಯ ಅವರ ಮನೆಯಲ್ಲಿ ಈ ಮೊತ್ತವನ್ನು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರ ಅಳಿಯನೂ, ಸಂಸ್ಥೆಯ ಅಧ್ಯಕ್ಷರೂ ಆದ ಎಂ. ಗಂಗಾಧರ ರಾವ್, ಶ್ರೀಧರ್ ರಾವ್‍ರ ಪತ್ನಿ ಶ್ರೀಮತಿ ಕುಸುಮಾ ಎಸ್. ರಾವ್, ಪುತ್ರಿ ಶ್ರೀಮತಿ ಸರಸ್ವತಿ ಜಿ. ರಾವ್, ಸದಸ್ಯರಾದ ಬಿ. ಭುವನಪ್ರಸಾದ್ ಹೆಗ್ಡೆ ಹಾಗೂ ಗಣೇಶ್ ರಾವ್ ಎಲ್ಲೂರು ಮತ್ತು ಕು. ಪಾವನಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply