ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಕಾಮರ್ಸ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಿಂದ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆನ್ಲೈನ್ ಮೂಲಕ ಆಯೋಜಿಸಿದ ಕಾಮರ್ಸ್ ಕ್ವಿಜ್ಹ್ ನ ಫಲಿತಾಂಶ ಪ್ರಕಟವಾಗಿದ್ದು ಇಂತಿವೆ.
ಪ್ರಥಮ ಬಹುಮಾನ- ಶರಣ್ಯ ವಿ ಪೂಜಾರಿ ಶಾಮಿಲಿ ಪಿ.ಯು ಕಾಲೇಜು, ಕಿದಿಯೂರು, ಉಡುಪಿ.
ದ್ವಿತೀಯ ಬಹುಮಾನ- ಪ್ರಶಾಂತ್ ಪ್ರಭು – ಎಸ್.ಆರ್. ಪಿಯು ಕಾಲೇಜು ಹೆಬ್ರಿ
ತೃತೀಯ ಬಹುಮಾನ-
೧. ಆರ್.ಆಕಾಶ್ ಪ್ರಸಾದ್ – ಜ್ಞಾನಗಂಗಾ ಪಿಯು ಕಾಲೇಜು ಮೂಡುಬೆಳ್ಳೆ
೨. ನಫೀಸಾ ಅಫ್ಸಾನ- ದಂಡತೀರ್ಥ ಪಿಯು ಕಾಲೇಜು ಕಾಪು.
ಸಮಾಧಾನಕರ ಬಹುಮಾನಗಳು
೧. ಅವಿನಾಶ್ – ಶಾಮಿಲಿ ಪಿ ಯು ಕಾಲೇಜು, ಕಿದಿಯೂರು ಉಡುಪಿ.
೨. ತನೀಷ ಎನ್ ಕೋಟ್ಯಾನ್- ಎಂ.ಜಿ.ಎಂ ಪಿಯು ಕಾಲೇಜು ಉಡುಪಿ.
೩. ಶ್ರೀಕಾಂತ್ ಶೆಟ್ಟಿ- ಸರ್ಕಾರಿ ಪಿಯು ಕಾಲೇಜು ಹಿರಿಯಡಕ
೪. ಹರ್ಷಲ್ ಚಿರತ್ಮಿಣಿ- ಜ್ಞಾನಗಂಗಾ ಪಿಯು ಕಾಲೇಜು ಮೂಡುಬೆಳ್ಳೆ.
೫. ಕಿರಣ್- ಅಮೃತಾ ಭಾರತಿ ಹೆಬ್ರಿ.
೬. ಸುಪ್ರಿಯಾ- ಸರ್ಕಾರಿ ಪಿಯು ಕಾಲೇಜು ಹಿರಿಯಡಕ.
ಜಿಲ್ಲೆ ಮತ್ತು ಹೊರ ಜಿಲ್ಲೆಗಳ 150 ವಿದ್ಯಾರ್ಥಿಗಳು ಈ ಕ್ವಿಜ್ಹ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಬಹುಮಾನ ವಿತರಣಾ ದಿನಾಂಕವನ್ನು ವಿಜೇತರಿಗೆ ಶೀಘ್ರದಲ್ಲಿ ತಿಳಿಸಲಾಗುವುದು.