ಉಡುಪಿ ನಿತ್ಯಾನಂದ ಮಂದಿರಕ್ಕೆ ಎಸ್ ವಿ. ರಾಜೇಂದ್ರ ಸಿಂಗ್ ಬಾಬು ಭೇಟಿ

ಉಡುಪಿ : ಕವಿ ಮುದ್ದಣ ಮಾರ್ಗ ಇಲ್ಲಿರುವ ಶ್ರೀಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠಕ್ಕೆ, ಚಿತ್ರ ನಿರ್ದೇಶಕ, ನಿರ್ಮಾಪಕ ಎಸ್ ವಿ. ರಾಜೇಂದ್ರ ಸಿಂಗ್ ಬಾಬು, ಬುಧವಾರ ಭೇಟಿ ನೀಡಿ, ಸದ್ಗುರುಗಳ ದರ್ಶನ ಪಡೆದರು.

ಮಂದಿರದ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ ಸದ್ಗುರುಗಳ ಪ್ರಸಾದ ನೀಡಿ ಗೌರವಿಸಿದರು. ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಕ್ಯಾಮೆರಾಮೆನ್ ಗಿರಿ, ಪ್ರೊಡಕ್ಷನ್ ಮೆನೆಜರ್ ರಾಜೇಶ್ ಕುಡ್ಲ. ಅರ್ಚಕ ಕೃಷ್ಣಮೂರ್ತಿ ಭಟ್ ಆರೂರು, ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply