ಯಜ್ಞಕರ್ತೃರಾಗಿ ಗೀತಾ ಲೇಖನದ ಪುಸ್ತಕವನ್ನು ಸ್ವೀಕರಿಸಿದ ಶ್ರೀ ರಂಗನಾಥಾಚಾರ್ಯ ಮಹಾರಾಜರು

ಸಪ್ತ ಕ್ಷೇತ್ರದಲ್ಲಿ ಒಂದಾದ ಉಜ್ಜಯಿನಿಯ ಪ್ರಸಿದ್ಧ. ಶ್ರೀ ಮಹಾಕಾಳೆಶ್ವರ ದೇವಳದ ಸನ್ನಿಧಾನದಲ್ಲಿ ಶ್ರೀ ವೆಂಕಟೇಶ್ವರ ಮಂದಿರದ ಶ್ರೀ ರಂಗನಾಥಾಚಾರ್ಯ ಮಹಾರಾಜ ರವರು , ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಕೋಟಿ ಗೀತಾ ಲೇಖನದ ಯಜ್ಞವು ಈಗಿನ ಸಮಾಜಕ್ಕೆ ಅತ್ಯಂತ ಪರಿಣಾಮಕಾರಿ, ಹಾಗೂ ಹಿಂದುತ್ವದ ಮತ್ತು ಮನುಕುಲದ ಭದ್ರತೆಗೆ ಸಾಕ್ಷಿಯಾಗಲಿದೆ ಶ್ರೀಗಳವರು ನಮ್ಮಲ್ಲಿ ಬರಬೇಕೆಂದೂ ಅಲ್ಲದೆ ಅವರ ಯೋಚನೆ ಯೋಜನೆ ಫಲಪ್ರದವಾಗಲಿ ಎಂದು ಪ್ರಶಂಶಿಸಿ, ತಾವೂ ಯಜ್ಞಕರ್ತೃರಾಗಿ ಗೀತಾ ಲೇಖನದ ಪುಸ್ತಕವನ್ನು ಸ್ವೀಕರಿಸಿದರು. ಪುತ್ತಿಗೆ ಶ್ರೀಗಳಿಂದ ನಿಯುಕ್ತರಾದ ಗೀತಾ ಪ್ರಚಾರಕರಾದ  ರಮೇಶ್ ಭಟ್ ಕೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply