ಪದ್ಮಾವತಿಯಾಗಿ ಕಂಡ ಉಡುಪಿ ಶ್ರೀಕೃಷ್ಣ

ಉಡುಪಿ: ಶ್ರಾವಣ ಶುಕ್ರವಾರ ಅಂಗವಾಗಿ ಉಡುಪಿ ಶ್ರೀಕೃಷ್ಣನನ್ನು ‘ಹೂದೋಟದಲ್ಲಿ ಪದ್ಮಾವತಿ’ ಅಲಂಕಾರ ಮಾಡಲಾಗಿತ್ತು.
ಪರ್ಯಾಯ ಅದಮಾರು ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.

 
 
 
 
 
 
 
 
 
 
 

Leave a Reply