ಸುದ್ದಿಕರಾವಳಿ ಪದ್ಮಾವತಿಯಾಗಿ ಕಂಡ ಉಡುಪಿ ಶ್ರೀಕೃಷ್ಣ By Janardhan Kodavoor/Team karavalixpress, - August 7, 2020 ಉಡುಪಿ: ಶ್ರಾವಣ ಶುಕ್ರವಾರ ಅಂಗವಾಗಿ ಉಡುಪಿ ಶ್ರೀಕೃಷ್ಣನನ್ನು ‘ಹೂದೋಟದಲ್ಲಿ ಪದ್ಮಾವತಿ’ ಅಲಂಕಾರ ಮಾಡಲಾಗಿತ್ತು.ಪರ್ಯಾಯ ಅದಮಾರು ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.