ಗಂಭೀರ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ; ಸೂಚನೆ

ಉಡುಪಿ,ಆ 6: ಮುಕಾಂಬಿಕ ಭಜನಾ ಮಂದಿರ ಸನಿಹದ, ತೊಡಿನಲ್ಲಿ ಬಿದ್ದು ಸಿಲುಕಿಕೊಂಡಿದ್ದ ಅಪರಿಚಿತ ಯುವಕನನ್ನು ನಗರ ಪೋಲಿಸ್ ಠಾಣೆಯ ಪೋಲಿಸರು ರಕ್ಷಿಸಿರುವ ಘಟನೆ ಗುರುವಾರ ನಡೆದಿದೆ. ಪೋಲಿಸರ ಕರೆಯ ಮೆರೆಗೆ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು, ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ಯುವಕನಿಗೆ ತಿವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಯುವಕನ ಬಳಿ ಗುರುತಿಚೀಟಿ ಪತ್ತೆಯಾಗಿದ್ದು, ಅದರಲ್ಲಿ ವಿನೀಶ್ ಎಂ.ವಿ, ವಾಲಿಯಾ ವಿಥಿಲ್, ಕರಿಂಬಾಮ, ಪಣಿಯೂರ್, ಕಣ್ಣೂರು ವಿಳಾಸದ ಉಲ್ಲೇಖ ಇದೆ. ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ

 
 
 
 
 
 
 
 
 

Leave a Reply