ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಮತ್ತು ಸೇವಾ ಭಾರತಿ ( ರಿ.) ಬೆಳ್ತಂಗಡಿ.
ಸಹಯೋಗದಲ್ಲಿ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆಯ ಅಂಗವಾಗಿ
ಇಂದು ಗಾಲಿ ಕುರ್ಚಿ ರ್ಯಾಲಿಯು ಉಡುಪಿ ಗಾಂಧಿ ಸರ್ಕಲ್ ಉಡುಪಿ ಇಂದ ಜೋಡುಕಟ್ಟೆ ಮಾರ್ಗವಾಗಿ ಟೌನ್ ಹಾಲ್ ವರೆಗೆ ನಡೆಯಿತು.
ಗಾಲಿ ಕುರ್ಚಿ ರ್ಯಾಲಿಯನ್ನು ನಗರ ಸಭಾ ಅಧ್ಯಕ್ಷರಾದ ಸುಮಿತ್ರಾ ನಾಯಕ್ ಉದ್ಘಾಟಿಸಿದರು.