ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬ್ರಹ್ಮಗಿರಿ ಶಾಖೆ

ಉಡುಪಿ: ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬ್ರಹ್ಮಗಿರಿ ಶಾಖೆಯ ರಾಜಯೋಗಿನಿ ಬಿ. ಕೆ. ಸುಮ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಲಾಯಿತು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮಾರ್ಟಿಸ್, ಎಲ್ ಐಸಿ ಡಿವಿಜನಲ್ ಕಚೇರಿ ಅಧಿಕಾರಿ ಶಶಿಕಲಾ, ಬೀಡಿನಗುಡ್ಡೆ ರುದ್ರಭೂಮಿ ನಿರ್ವಾಹಕಿ ವನಜಾ ಪೂಜಾರ್ತಿ, ಕಲಾವಿದರಾದ ಅನಘ ಶ್ರೀ, ಅನ್ನಪೂರ್ಣ, ಅನ್ವಿತಾ, ಜಾನಕಿ ಹಾಗೂ ದಿಲ್ಲಿ ಗಣರಾಜ್ಯೋತ್ಸವ ಫೆರೆಡ್ ನಲ್ಲಿ ಭಾಗವಹಿಸಿದ ಪೂರ್ಣಪ್ರಜ್ಞ, ಎಂಜಿಎಂ‌ ಕಾಲೇಜಿನ 14 ಮಂದಿ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.ಡಾ‌. ಗಾಯತ್ರಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply