ಸುದ್ದಿ ತೋನ್ಸೆ ವಲಯಾಧ್ಯಕ್ಷರಾಗಿ ಓಕುಡೆ ಮಾಧವ ಭಟ್ By Janardhan Kodavoor/Team karavalixpress, - July 4, 2022 ತೋನ್ಸೆ ವಲಯದ ನೂತನ ಅಧ್ಯಕ್ಷರಾಗಿ ಶ್ರೀ ಓಕುಡೆ ಮಾಧವ ಭಟ್ ಬಡಾನಿಡಿಯೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಯುತರು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ಹಲವಾರು ಸಂಘ ಸಂಸ್ಥೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.