ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಉತ್ಸವದ(ಕಲ್ಲಡ) ಸಮಯ ಬದಲಾವಣೆ

ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ, ಗಣಪತಿ ಮತ್ತು  ಮಹಾಕಾಳಿ  ಪಂಜುರ್ಲಿ ದೇವಸ್ಥಾನ, ಉದ್ಯಾವರ, ಉಡುಪಿ​. ಸರಕಾರದ ಕೊವಿಡ್-19 ನಿಯಮದ ಪ್ರಕಾರ ರಾತ್ರಿ ಕರ್ಫ್ಯೂ ಇರುವುದರಿಂದ ವಾರ್ಷಿಕ ಉತ್ಸವದ(ಕಲ್ಲಡ) ಧಾರ್ಮಿಕ ವಿಧಿ ವಿಧಾನದ ಸಮಯ ಬದಲಾವಣೆ ಬಗ್ಗೆ,

​​
ಶ್ರೀ ಕ್ಷೇತ್ರದಲ್ಲಿ ತಾ-16-01-2022 ಭಾನುವಾರ ರಾತ್ರಿ ಗಂಟೆ 8-00ಕ್ಕೆ ರಂಗ ಪೂಜೆ​, ತಾ-17-01-2022 ಸೋಮವಾರ ಮಧ್ಯಾಹ್ನ 11-30ಕ್ಕೆ ರಥರೋಹಣ​ ತದನಂತರ ಪಲ್ಲಪೂಜೆ​,​ ಅನ್ನಸಂರ್ತಪಣೆ​ ರಾತ್ರಿ ಗಂಟೆ 8-30ಕ್ಕೆ ರಥೋತ್ಸವ(ಕಲ್ಲಡ)​, ತಾ-18-01-2022 ಮಂಗಳವಾರ ಬೆಳಿಗ್ಗೆ ಗಂಟೆ 6-00ಕ್ಕೆ ಮಹಾಕಾಳಿ ಸವಾರಿ(ಊರಬಲಿ) *ರಾತ್ರಿ ಗಂಟೆ 8-00ಕ್ಕೆ ಪಂಜುರ್ಲಿ ಕೋಲ​ ಜರಗಲಿದೆ​. 


ಪ್ರತಿ ದಿನ ಭಜನಾ ಸಂಕೀರ್ತನೆ ನಡೆಯಲಿದೆ.​ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಸರಕಾರದ ನಿಯಮದ ಪ್ರಕಾರ ಸರಳವಾಗಿ ಅಚರಿಸಲಾಗುವುದು ​ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
 
 
 
 
 
 
 
 
 
 
 

Leave a Reply