ತುಟ್ಟಿಭತ್ಯೆ 10.25% ಹೆಚ್ಚಳ – ಎಸ್. ಎಸ್. ತೋನ್ಸೆ ಧನ್ಯವಾದ

ಉಡುಪಿ : ರಾಜ್ಯದ ಸಂಚಿತ ನಿಧಿಯಿಂದ ನಿವ್ರತ್ತಿ, ಕುಟುಂಬ ನಿವ್ರತ್ತಿ ವೇತನ ಪಡೆಯುವವರ ತುಟ್ಟಿಭತ್ಯೆಯನ್ನು ಶೇಕಡಾ 10.25ರಷ್ಟು ಹೆಚ್ಚಿಸಿ ಜು.1ರಿಂದ ಅನ್ವಯವಾಗುವಂತೆ ಸರ್ಕಾರ ಆದೇಶ ನೀಡಿದೆ.

ಹಾಲಿ ನೀಡುತ್ತಿರುವ ತುಟ್ಟಿಭತ್ಯಯನ್ನು ಮೂಲನಿವ್ರತ್ತಿ ವೇತನದ ಶೇಕಡಾ 21.50ರಷ್ಟು ಹೆಚ್ಚುಮಾಡಿ ಸರ್ಕಾರ ಜು. 26ರಂದು ಆದೇಶ ಮಾಡಿರುತ್ತದೆ. ತುಟ್ಟಿಭತ್ಯೆ ಮಂಜೂರು ಮಾಡಿದೆ ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ, ಆದೇಶ ಮಾಡಿದೆ ಸರ್ಕಾರಕ್ಕೆ ನಿವ್ರತ್ತರ ಉಡುಪಿ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಧನ್ಯವಾದ ಸಲ್ಲಿಸಿದ್ದಾರೆ.

 
 
 
 
 
 
 
 
 

Leave a Reply