ಕುರುಬ ಸಮುದಾಯವನ್ನು (S. T) ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಶ್ರೀ ಕನಕ ದಾಸ ಸಮಾಜ ಸೇವಾ ಗೌರವ ಅಧ್ಯಕ ಮೇಟಿ ಮುದಿಯಪ್ಪ, ಅಧ್ಯಕ್ಷ ಹನುಮಂತ ಐ ಹೊಳೆ, ನಿರ್ದೇಶಕ ಬಸವರಾಜ ಕುರುಬರ, ಗ್ಯಾನಪ್ಪ ಹೆಚ್. ಕುರಿ, ದೊಳಿನ ಹಲಮಂತ, ಚೌಡಪ್ಪ ಗಚ್ಚಿನ ವರ, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.