ಮುಜರಾಯಿ ಇಲಾಖೆಯಿಂದ ​ಭರ್ಜರಿ ದೇಣಿಗೆ 

ಮಂಗಳೂರಿನ ಪೇಜಾವರ ಶ್ರೀ ವಿಶ್ವೇಶತೀರ್ಥ ಗೋ ಕೇಂದ್ರಕ್ಕೆ 10 ಲಕ್ಷ ರೂ . ಹಾಗೂ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಅನ್ವಯ ಟ್ರಸ್ಟ್ ಗೋಶಾಲೆಗೆ 2 ಲಕ್ಷ ರೂ​, ​ಹೀಗೆ ರಾಜ್ಯದ ಒಟ್ಟು 39 ಗೋಶಾಲೆಗಳಿಗೆ ಕೊರೊನಾ ಸಾಂತ್ವನ​ ​‌ನಿಧಿಯಾಗಿ ಸುಮಾರು 1.60 ಕೋಟಿ ( ಒಂದು ಕೋಟಿ 60 ಲಕ್ಷ ) ಮಂಜೂರು ಮಾ​ದೆ.  
ದೇವಳಗಳಲ್ಲಿನ ಭಕ್ತರ ಹಣದ ಒಂದು ಪಾಲು ಗೋಸೇವೆಗೆ ದೊರಕಿಸುವ ಮೂಲಕ ಭಕ್ತರಿಗೂ ಗೋಗ್ರಾಸದ ಪುಣ್ಯ ಲಭಿಸುವಂತೆ ಮಾಡಿದ ಮುಜರಾಯಿ, ಧಾರ್ಮಿಕ ದತ್ತಿ ಮಂತ್ರಿ ಕೋಟ ಶ್ರೀನಿವಾಸಪೂಜಾರಿಯವರಿಗೆ ​ಗೋ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ ​
 
 
 
 
 
 
 
 
 
 
 

Leave a Reply