ಸುದ್ದಿರಾಜ್ಯ ಮೈಸೂರು : ಬಿಚ್ಚುಗುತ್ತಿ ಮಾದೇವಮ್ಮ ದೇವಸ್ಥಾನದ ಸ್ಥಳಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಭೇಟಿ By Janardhan Kodavoor/Team karavalixpress, - September 26, 2021 ಮೈಸೂರು : ಇತ್ತೀಚೆಗೆ ನಂಜನಗೂಡಿನಲ್ಲಿ ಜಿಲ್ಲಡಾಳಿತವು ಸುಪ್ರೀಮ್ ಕೋರ್ಟ್ ಆದೇಶದ ಅನ್ವಯ ಕೆಡವಿದ ಬಿಚ್ಚುಗುತ್ತಿ ಮಾದೇವಮ್ಮ ದೇವಸ್ಥಾನದ ಸ್ಥಳಕ್ಕೆ ಭಾನುವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಬಳಿಕ ಭಕ್ತರು ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು .