ಮೈಸೂರು : ಬಿಚ್ಚುಗುತ್ತಿ ಮಾದೇವಮ್ಮ ದೇವಸ್ಥಾನದ ಸ್ಥಳಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಭೇಟಿ

ಮೈಸೂರು : ಇತ್ತೀಚೆಗೆ ನಂಜನಗೂಡಿನಲ್ಲಿ ಜಿಲ್ಲಡಾಳಿತವು ಸುಪ್ರೀಮ್ ಕೋರ್ಟ್ ಆದೇಶದ ಅನ್ವಯ ಕೆಡವಿದ ಬಿಚ್ಚುಗುತ್ತಿ ಮಾದೇವಮ್ಮ ದೇವಸ್ಥಾನದ ಸ್ಥಳಕ್ಕೆ ಭಾನುವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ಬಳಿಕ ಭಕ್ತರು ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು .

 
 
 
 
 
 
 
 
 
 
 

Leave a Reply