ಚಿಕ್ಕಮಗಳೂರು ಬಿಜೆಪಿ ವತಿಯಿಂದ ಕೋವಿಡ್ ಗೆ ಬಲಿಯಾದ ಸಂತ್ರಸ್ತರ ಅಸ್ತಿ ವಿಸರ್ಜನೆ

ಚಿಕ್ಕಮಗಳೂರು: ಕೋವಿಡ್ ನಿಂದ ಮೃತಪಟ್ಟು, ಕೊನೆಯ ಕ್ರಮಗಳು ನಡೆಯದೇ ಇದ್ದಂತಹ ಜಿಲ್ಲೆಯ ನಾನಾ ಭಾಗದ 46 ಸಂತ್ರಸ್ತರ ಅಸ್ತಿಗಳನ್ನು ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವತಿಯಿಂದ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಚಿಕ್ಕಮಗಳೂರು ಖಾಂಡ್ಯದ ಶ್ರೀ ಮಾರ್ಕಂಡೇಶ್ವರ ದೇವಾಲಯದ ಬಳಿ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

ಸಂಸದೆ ಕು. ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಶಾಸಕ ಸಿ.ಟಿ ರವಿ, ಶೃಂಗೇರಿ ಮಾಜಿ ಶಾಸಕ ಶ್ರೀ ಡಿ.ಎನ್ ಜೀವರಾಜ್, ಜಿಲ್ಲಾಧ್ಯಕ್ಷ ಕಲ್ಮರಡಪ್ಪ ಹಾಗೂ ಪಕ್ಷದ ಹಿರಿಯರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply