ಅಮಾಯಕರನ್ನು ಬಂಧಿಸಿಲ್ಲ- ಕಮಲ್ ಪಂಥ್

ಬೆಂಗಳೂರು: ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಯಲ್ಲಿ ನಡೆದ ಗಲಭೆಯಲ್ಲಿ ಅಮಾಯ ಕರನ್ನು ಬಂಧಿಸಲಾಗಿದೆ ಎಂದಿದ್ದಾರೆ, ಆದರೆ ನಾವು ಯಾವ ಅಮಾಯಕರನ್ನೂ ಬಂಧಿ ಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.


ಡಿಜಿಟಲ್ ಎವಿಡೆನ್ಸ್ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಸಿಸಿಕ್ಯಾಮೆರಾ ವನ್ನು ಪರಿಗಣಿಸಲಾಗಿದೆ ಎಂದಿದ್ದಾರೆ. ಈಗಾಗಲೇ 337ಆರೋಪಿಗಳನ್ನು ಬಂಧಿಸ ಲಾಗಿದ್ದು, ಇನ್ನೂ ಬಂಧನ ಕಾರ್ಯ ಮುಂದು ವರಿದಿದೆ. ಸಿಸಿಬಿ ತನಿಖೆ ನಡೆಸುತ್ತಿದೆ ಎಂದಿ ದ್ದಾರೆ.

 
 
 
 
 
 
 
 
 
 
 

Leave a Reply