ಎಸ್.ಎಂ. ಎಸ್.ಪಿ. ಸಭೆಯ ಕಾರ್ಯದರ್ಶಿಯಾಗಿ ಜ್ಯೋತಿಷಿ ಶ್ರೀ ಗೋಪಾಲಕೃಷ್ಣ ಜ್ಯೋಯಿಸ್ ನಿಯುಕ್ತಿ

ಉಡುಪಿ ಸಂಸ್ಕೃತ ಮಹಾಪಾಠ ಶಾಲೆಯ ಆಡಳಿತ ಮಂಡಳಿ ಎಸ್.ಎಂ. ಎಸ್.ಪಿ. ಸಭೆಯ ಕಾರ್ಯದರ್ಶಿಯಾಗಿ ಜ್ಯೋತಿಷಿ ಶ್ರೀ ಗೋಪಾಲಕೃಷ್ಣ ಜ್ಯೋಯಿಸ್ ಇವರು 31-03-2023 ರವರಗೆ ನಿಯುಕ್ತರಾಗಿರುಗಿತ್ತಾರೆ. ಉಳಿದಂತೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಅಧ್ಯಕ್ಷರಾಗಿಯೂ, ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಾಧ್ಯಕ್ಷರಾಗಿಯೂ,ಉಳಿದ ಅಷ್ಟ ಮಠಾಧೀಶರು ಸ್ಥಾಪಕ ಸದಸ್ಯರಾಗಿಯೂ,ಶ್ರೀ ಚಂದ್ರಶೇಖರ ಆಚಾರ್ಯರು ಕೋಶಾಧಿಕಾರಿಯುಗಿಯೂ,ಶ್ರೀ ರಘರಾಮ ಆಚಾರ್ಯ, ಶ್ರೀ ದೇವಾನಂದ ಉಪಾಧ್ಯಾಯ, ಶ್ರೀ ಸುಬ್ರಹ್ಮಣ್ಯ ಭಟ್ ಸಗ್ರಿ, ಶ್ರೀ ಕೇಂಜ ಶ್ರೀಧರ ತಂತ್ರಿ, ಬಾಲಾಜಿ ರಾಘವೇಂದ್ರ ಆಚಾರ್ಯ ಇವರುಗಳು ಸದಸ್ಯರಾಗಿರುವ ಆಡಳಿತ ಮಂಡಳಿಯು ಕಾರ್ಯ ನಿರ್ವಹಿಸುತ್ತದೆ.

 
 
 
 
 
 
 
 
 
 
 

Leave a Reply