ಸುದ್ದಿ ಶ್ರೀದೇವಿ ಭೂದೇವಿ ಸಹಿತ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ”ಸೀಯಾಳ ಅಭಿಷೇಕ” By Janardhan Kodavoor/Team karavalixpress, - July 15, 2022 ದಿನಾಂಕ.17/07/2022ನೇ ಆದಿತ್ಯವಾರ ಬೆಳಿಗ್ಗೆ 10.00ಗಂಟೆಗೆ ತೆಂಕನಿಡಿಯೂರು ಕೆಳಾರ್ಕಲ್ ಬೆಟ್ಟು ಶ್ರೀದೇವಿ ಭೂದೇವಿ ಸಹಿತ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ”ಸೀಯಾಳ ಅಭಿಷೇಕ” ಜರಗಲಿದೆ.