ಬಿ ಶಿವರಾಮ ಪೂಜಾರಿ ಯವರಿಗೆ ಶ್ರದ್ದಾಂಜಲಿ ಸಭೆ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಅದಿಉಡುಪಿ ವತಿಯಿಂದ ಹಿರಿಯ ವಿಶ್ವಸ್ಥ ರಾದ ಇತ್ತೀಚೆಗೆ ದೈವದೀನರಾದ ಬಿ ಶಿವರಾಮ ಪೂಜಾರಿ ಯವರಿಗೆ ಶ್ರದ್ದಾಂಜಲಿ ಸಭೆ ಯು ಬೈದಶ್ರೀ ಯಲ್ಲಿ
ಅಧ್ಯಕ್ಷರಾದ ದಾಮೋದರ ಕಲ್ಮಾಡಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. 

ಅವರ ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ ನುಡಿ ನಮನ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ಕಲ್ಮಾಡಿ, ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಕೋಶಾಧಿಕಾರಿ ಮಹೇಶ್ ಏನ್ ಜತೆ ಕಾರ್ಯದರ್ಶಿ ಶೇಖರ್ ಪೂಜಾರಿ, ವಿಶ್ವಸ್ಥ ರಾದ ತೇಜಪ್ಪ ಬಂಗೇರ, ಚೆಲುವರಾಜ್ ಪೆರಂಪಲ್ಲಿ, ಗಂಗಾಧರ್ ಕಿದಿಯೂರ್, ಜಯಕರ ವಿ ಸುವರ್ಣ, ಲಕ್ಷೀಶ್ ಬಂಗೇರ, ಹರೀಶ್ ಎಮ್ ಕೆ, ಸೂರ್ಯೋದಯ್ ಪೆರಂಪಲ್ಲಿ ಉಪಸ್ಥಿತರಿದ್ದರು ಹಾಗೂ ಎಲ್ಲರು  ನುಡಿ ನಮನ ಸಲ್ಲಿಸಿದರು. 

 
 
 
 
 
 
 
 
 

Leave a Reply