ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಇಂದು ಮಧ್ಯಾಹ್ನ 12.35ರ ಸುಮುಹೂರ್ತದಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಶ್ರೀ ವಿಠಲ ದೇವರು ಸಹಿತ ಸಾಲಿಗ್ರಾಮವನ್ನಿರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕ ಅಂಗ ವಾಗಿ ಅಭಿಷೇಕ ನಡೆಸಿದರು.
ಶೀರೂರು ಮಠದ ನೂತನ ಯತಿ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀ ಪಾದರು
ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಇಂದು ಮಧ್ಯಾಹ್ನ 12.35ರ ಸುಮುಹೂರ್ತದಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಶ್ರೀ ವಿಠಲ ದೇವರು ಸಹಿತ ಸಾಲಿಗ್ರಾಮವನ್ನಿರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕ ಅಂಗ ವಾಗಿ ಅಭಿಷೇಕ ನಡೆಸಿದರು.